Home ಅಪರಾಧ ವಿದ್ಯುತ್‌ ತಗುಲಿ ವ್ಯಕ್ತಿ, ಸಿಡಿಲು ಬಡಿದು ಆಕಳು ಸಾವು

ವಿದ್ಯುತ್‌ ತಗುಲಿ ವ್ಯಕ್ತಿ, ಸಿಡಿಲು ಬಡಿದು ಆಕಳು ಸಾವು

0

ಕುಷ್ಟಗಿ: ವಿದ್ಯುತ್ ಅವಘಡ ಸಂಭವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಸಿಡಿಲು ಬಡಿದು ಆಕಳು ಮೃತಪಟ್ಟ ಘಟನೆ ತಾಲೂಕಿನ ಉಮಳಿ ರಾಂಪುರ ಗ್ರಾಮದಲ್ಲಿ ಜರುಗಿದೆ.
ಹಂಚಿನಾಳ ಗ್ರಾಮದ ದೇವಪ್ಪ ವಡ್ಡರ(25) ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ. ಮತ್ತು ಉಮಳಿ ರಾಂಪೂರ ಗ್ರಾಮದ ಹನುಮಂತ ಪೂಜಾರ ಎಂಬುವರಿಗೆ ಸೇರಿದ ತೋಟದ ಜಮೀನಿನಲ್ಲಿ ವಿದ್ಯುತ್ ಅವಘಡ ಸಂಭವಿಸಿ ಆಕಳು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

Exit mobile version