Home ಅಪರಾಧ ಮರ್ಮಾಂಗ ಕೊಯ್ದು ಆತ್ಮಹತ್ಯೆಗೆ ಶರಣಾದ ಮದ್ಯವ್ಯಸನಿ

ಮರ್ಮಾಂಗ ಕೊಯ್ದು ಆತ್ಮಹತ್ಯೆಗೆ ಶರಣಾದ ಮದ್ಯವ್ಯಸನಿ

0

ಉಡುಪಿ: ವಿಪರೀತ ಮದ್ಯಪಾನದ ಚಟ ಹೊಂದಿದ್ದ ಬ್ರಹ್ಮಾವರ ಸಮೀಪದ ಕಚ್ಚೂರು ನಿವಾಸಿ ಸಂತೋಷ್ (42) ಎಂಬಾತ ತನ್ನ ಮರ್ಮಾಂಗವನ್ನೇ ಕೊಯ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಕುಡಿತದ ಚಟದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದ ಆತ ಬಚ್ಚಲು ಕೋಣೆಯಲ್ಲಿ ಹರಿತವಾದ ಆಯುಧದಿಂದ ತನ್ನ ಮರ್ಮಾಂಗ ಕೊಯ್ದಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದು, ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version