Home ನಮ್ಮ ಜಿಲ್ಲೆ ವಿಷ ಕುಡಿದ ಗುತ್ತಿಗೆದಾರ ನಾಗಪ್ಪ ಅಪಾಯದಿಂದ ಪಾರು

ವಿಷ ಕುಡಿದ ಗುತ್ತಿಗೆದಾರ ನಾಗಪ್ಪ ಅಪಾಯದಿಂದ ಪಾರು

0
ಗುತ್ತಿಗೆದಾರ ನಾಗಪ್ಪ

ಬೆಳಗಾವಿ: ಗುತ್ತಿಗೆದಾರನೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್​​ ಇಂಜಿನಿಯರ್ ಮುಂದೆ ಗುತ್ತಿಗೆದಾರ ನಾಗಪ್ಪ ಬಂಗಿ ಎಂಬುವವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆಯಲ್ಲಿ ವಿಷ ಕುಡಿದು ಗುತ್ತಿಗೆದಾರ ನಾಗಪ್ಪ ಬಂಗಿ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆಯ ನಂತರ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

https://samyuktakarnataka.in/%e0%b2%af%e0%b2%a1%e0%b2%bf%e0%b2%af%e0%b3%82%e0%b2%b0%e0%b2%aa%e0%b3%8d%e0%b2%aa-%e0%b2%ae%e0%b2%a8%e0%b2%b5%e0%b3%8a%e0%b2%b2%e0%b2%bf%e0%b2%95%e0%b3%86-%e0%b2%ae%e0%b3%81%e0%b2%a8%e0%b2%bf/

Exit mobile version