Home ವೈವಿಧ್ಯ ಸಂಪದ ಕನ್ನಡದ ದಾಸಯ್ಯ ಶಾಂತಕವಿ

ಕನ್ನಡದ ದಾಸಯ್ಯ ಶಾಂತಕವಿ

0

ಶಾಂತಕವಿ ಎಂದೆಂದೂ ಪ್ರಸಿದ್ಧರಾದ ಸಕ್ಕರೆ ಬಾಳ ಆಧುನಿಕ ಕರ್ನಾಟಕದ ನಾಟಕ ಪಿತಾಮಹ. ಕೀರ್ತನ ಸಾಹಿತ್ಯದಲ್ಲೂ ಇವರದ್ದು ಅಪಾರ ಸಾಧನೆ. ಶಾಂತೇಶ ವಿಠಲ ಎಂಬ ಅಂಕಿತದಲ್ಲಿ ಅನೇಕ ಕೀರ್ತನೆಗಳನ್ನು ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಾಂತಕವಿಗಳ ಭಾಷಾ ಪರೀಕ್ಷೆಗೆ ಬೆರಗಾಗದವರೇ ಇಲ್ಲ. ಇಂದು(೧೫-೦೧) ಮಾನವನಿಧಿಯ ಜನ್ಮದಿನ.

ಕನ್ನಡದ ದಾಸಯ್ಯ

Exit mobile version