ಸುದ್ದಿದೇಶ ಸಂಯುಕ್ತ ಕರ್ನಾಟಕ ವಿಶೇಷ ಪುರವಣಿ ಸಿರಿನಾಡು ಲೋಕಾರ್ಪಣೆ By Samyukta Karnataka - October 31, 2023 0 ಬೆಂಗಳೂರು: ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ ೫೦ ವರ್ಷ ತುಂಬಿದ ಸುವರ್ಣ ಸಂದರ್ಭದಲ್ಲಿ “ಸಂಯುಕ್ತ ಕರ್ನಾಟಕ”ವು ತಜ್ಞ ಲೇಖಕರ ಬರಹಗಳನ್ನು ಒಳಗೊಂಡ ವಿಶೇಷ ಪುರವಣಿಯನ್ನು ರೂಪಿಸಿದೆ.