ನಗರಸಭೆಯ ಜಮೀನಿನಲ್ಲಿ ಅತಿಕ್ರಮಣ ಆರೋಪ: ಸಾರ್ವಜನಿಕರ ಆಕ್ರೋಶ
ದಾಂಡೇಲಿ: ದಾಂಡೇಲಿನಗರದ ಅಂಬೇವಾಡಿಯ ಮುಖ್ಯ ಸರ್ಕಲ್ ಸಮೀಪ ನಗರಸಭೆಗೆ ಸೇರಿದ ಬೆಲೆಬಾಳುವ ಜಮೀನಿನಲ್ಲಿ ಅತಿಕ್ರಮಣ ನಡೆಸಿ ವಾಣಿಜ್ಯ ಮಳಿಗೆ ನಿರ್ಮಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಾರ್ವಜನಿಕರು ಹಾಗೂ ನಗರಸಭೆಯ ಮಾಜಿ ಸದಸ್ಯರು ಮತ್ತು ಮಾಜಿ ಉಪಾಧ್ಯಕ್ಷರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿಕ್ರಮಣ ನಡೆಸುತ್ತಿರುವ ವ್ಯಕ್ತಿ ನಗರಸಭೆಯ ಪೌರಾಯುಕ್ತರ ವಾಹನದ ಗುತ್ತಿಗೆ ಆಧಾರಿತ ಚಾಲಕನಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಪೌರಾಯುಕ್ತರು ಹಾಗೂ ಕಚೇರಿ ವ್ಯವಸ್ಥಾಪಕರ ಬೆಂಬಲದಿಂದ ಯಾವುದೇ ಅಧಿಕೃತ ಅನುಮತಿ ಅಥವಾ ದಾಖಲೆಗಳಿಲ್ಲದೆ ಕಟ್ಟಡ ನಿರ್ಮಾಣ ನಡೆಯುತ್ತಿದೆ ಎಂದು … Continue reading ನಗರಸಭೆಯ ಜಮೀನಿನಲ್ಲಿ ಅತಿಕ್ರಮಣ ಆರೋಪ: ಸಾರ್ವಜನಿಕರ ಆಕ್ರೋಶ
Copy and paste this URL into your WordPress site to embed
Copy and paste this code into your site to embed