‘ಬ್ರಾಹ್ಮಣಿ ಸ್ಟೀಲ್ಸ್’ಗೆ ನೀಡಿದ್ದ ಜಮೀನು ವಾಪಸ್ ಪಡೆಯಲು ಬರಲ್ಲ
ಕೊಪ್ಪಳ: ಬ್ರಹ್ಮಣಿ ಸ್ಟೀಲ್ಸ್ನ 14 ಸಾವಿರ ಎಕರೆ ಜಮೀನು ಖರೀದಿ ಮಾಡಿರುವುದು. ಇದನ್ನು ಲೀಜ್ ಪಡೆದಿಲ್ಲ. ತಪ್ಪು ಮಾಹಿತಿಯಿಂದ ಆಂಧ್ರಪ್ರದೇಶದಲ್ಲಿ ಸುದ್ದಿ ಹರಡಿದೆ. ಜಮೀನು ವಾಪಸ್ ಪಡೆಯಲು ಬರುವುದಿಲ್ಲ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಆನೆಗೊಂದಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬ್ರಹ್ಮಣಿ ಸ್ಟೀಲ್ ಕಂಪನಿಯ ಜಮೀನು ಸರ್ಕಾರ ವಶಪಡಿಸಿಕೊಂಡಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 14 ಸಾವಿರ ಎಕರೆ ಜಮೀನು ಖರೀದಿ ಮಾಡಿದ್ದೇವೆ. ನಾವು ಲೀಜ್ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಯಾವುದೋ ಒಂದು ಉದ್ದೇಶಕ್ಕೆ … Continue reading ‘ಬ್ರಾಹ್ಮಣಿ ಸ್ಟೀಲ್ಸ್’ಗೆ ನೀಡಿದ್ದ ಜಮೀನು ವಾಪಸ್ ಪಡೆಯಲು ಬರಲ್ಲ
Copy and paste this URL into your WordPress site to embed
Copy and paste this code into your site to embed