ದಾವಣಗೆರೆಯಲ್ಲಿ ಭೂಮಾಪಕರ ಬೃಹತ್ ಪ್ರತಿಭಟನೆ: ಜಯದೇವ ವೃತ್ತ ಸ್ತಬ್ಧ
ದಾವಣಗೆರೆ: ʻಗದ್ದೆಯಿಂದ ನ್ಯಾಯದ ಗಡಿಯವರೆಗೆ’ ಎಂಬ ಘೋಷವಾಕ್ಯದೊಂದಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಿಗೆ ಭೂಮಾಪಕರ ಸಂಘದ ಆಶ್ರಯದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪರವಾನಿಗೆ ಭೂಮಾಪಕರು ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಂತರ ನಗರದ ಪ್ರಮುಖ ರಸ್ತೆಗಳ ಮೂಲಕ ಜಯದೇವ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿದರು. ಜಯದೇವ ವೃತ್ತದಲ್ಲಿ ಮಾನವ … Continue reading ದಾವಣಗೆರೆಯಲ್ಲಿ ಭೂಮಾಪಕರ ಬೃಹತ್ ಪ್ರತಿಭಟನೆ: ಜಯದೇವ ವೃತ್ತ ಸ್ತಬ್ಧ
Copy and paste this URL into your WordPress site to embed
Copy and paste this code into your site to embed