ಸವದಿ ಸರ್ಕಾರದಲ್ಲಿ ಮುಡದಾರಂದೇನು ಕೆಲ್ಸಾ- ಸಿದ್ದು ಸವದಿ

ಸೇತುವೆ ಕಾಮಗಾರಿಗೆ ರಾಜಕೀಯ ಬಣ್ಣ: ಸವದಿ-ಕೊಣ್ಣೂರ ನಡುವೆ ವಾಗ್ವಾದ – ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ಕುಸಿತ : 15 ದಿನಗಳಲ್ಲಿ ನೀರಿನ ಹಾಹಾಕಾರ? ಬಾಗಲಕೋಟೆ (ತೇರದಾಳ): ಕರ್ನಾಟಕ ಉತ್ತರ ಭಾಗದಲ್ಲಿ ಮಹಿಷವಾಡಗಿ ಸೇತುವೆ ಕಾಮಗಾರಿಯು ಇದೀಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ನಡುವೆ ಪರೋಕ್ಷ ವಾಗ್ವಾದ ತೀವ್ರಗೊಂಡಿದೆ. ಇದೇ ವೇಳೆ ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ಬೆಂಬಲಿತ ಮುಖಂಡ … Continue reading ಸವದಿ ಸರ್ಕಾರದಲ್ಲಿ ಮುಡದಾರಂದೇನು ಕೆಲ್ಸಾ- ಸಿದ್ದು ಸವದಿ