`ಸಿರಿಧಾನ್ಯಗಳ ಐಸ್ಕ್ರೀಂ’ನಿಂದ ಜನಮನ ಗೆಲ್ಲುತ್ತಿರುವ ಗೌತಮ್
ರಾಗಿ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳಿಂದ ತೆಗೆದ ಹಾಲಿನಿಂದ ಐಸ್ಕ್ರೀಂ ತಯಾರಿಸಿದ ರಾಯಕರ್ ಬೆಂಗಳೂರಿನ ಮಲ್ಲೇಶ್ವರದ ಲಿಕಿ ಫುಡ್ಸ್ ಸ್ಥಾಪನೆ ಹಿಂದೆ ಒಂದು ಕತೆ ಇದೆ. ಇದನ್ನು ಶುರು ಮಾಡಿದ ಗೌತಮ್ ರಾಯಕರ್ ಮೂಲತಃ ಇಂಜಿನಿಯರಿಂಗ್ ವಿದ್ಯಾರ್ಥಿ. ಆದರೆ ಅದಕ್ಕಿಂತಲೂ ಬೇರೆ ಏನಾದರೂ ಮಾಡಬೇಕು ಎನ್ನುವ ತವಕ. ತಂತ್ರಜ್ಞಾನ ಕೈಗಾರಿಕೆಯಲ್ಲಿ ಉದ್ಯೋಗ ಹಿಡಿಯುವ ಆಸಕ್ತಿ ಇರಲಿಲ್ಲ. ಹೀಗಾಗಿ ಇಂಜಿನಿಯರಿಂಗ್ ಮುಗಿಸದೆ, ಮನೆತನದ ಉದ್ಯೋಗವಾದ ಎಲೆಕ್ಟ್ರಾನಿಕ್ಸ್ ವಸ್ತುಗಳ ವಿತರಣೆಯಲ್ಲಿ ತೊಡಗಿಕೊಂಡರು. ಅಲ್ಲೂ ಮುಂದುವರಿಯುವ ಆಸಕ್ತಿ ಇರಲಿಲ್ಲ. ಯಾವುದಾದರೂ ಉದ್ದಿಮೆ … Continue reading `ಸಿರಿಧಾನ್ಯಗಳ ಐಸ್ಕ್ರೀಂ’ನಿಂದ ಜನಮನ ಗೆಲ್ಲುತ್ತಿರುವ ಗೌತಮ್
Copy and paste this URL into your WordPress site to embed
Copy and paste this code into your site to embed