ನೂತನ ಸಿಎಂ DKಗೆ ಕೃಷ್ಣಾ, ಮಹದಾಯಿ ಸವಾಲು!

ತೆಲಂಗಾಣ, ಆಂಧ್ರ ರಾಜ್ಯಗಳ ಮನವೊಲಿಕೆ ಅಗತ್ಯ | ಮಹದಾಯಿ ಕೈಬಿಟ್ಟ ಕೇಂದ್ರ ವನ್ಯಜೀವಿ ಮಂಡಳಿ ಬಿ.ಅರವಿಂದ ಸಂ.ಕ.ಸಮಾಚಾರ, ಹುಬ್ಬಳ್ಳಿ : ಕೃಷ್ಣಾ ಮೇಲ್ದಂಡೆ ಯೋಜನೆಯು ಅಧಿಸೂಚನೆಯ ನಿರ್ಲಕ್ಷö್ಯ ಮತ್ತು ಮಹದಾಯಿ ಯೋಜನೆಯು ಕೇಂದ್ರಪಟ್ಟಿಯಿAದಲೇ ದೂರವಾಗಿರುವ ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಇವೇ ಈಗ ಹೊಸ ಸಿಎಂ ಡಿ.ಕೆ.ಶಿವಕುಮಾರ್ ಎದುರು ಹೊಸ ಸವಾಲುಗಳೂ ಆಗಿವೆ. ಕೃಷ್ಣೆ ರಾಜ್ಯದ ಎರಡನೇ ಕಣ್ಣು. ಆದರೆ ಇದಕ್ಕೆ ಸುಣ್ಣವೇ ಗತಿ ಎಂಬಂತಾಗಿದೆ. ಕೃಷ್ಣಾ ಜಲಾನಯನ ವ್ಯಾಪ್ತಿಯ ಸಮಸ್ಯೆಗಳು ಪರಿಹಾರವಾಗಿ, ರಾಜ್ಯದ ಪಾಲಿನ ನೀರಿನ ಪೂರ್ಣ … Continue reading ನೂತನ ಸಿಎಂ DKಗೆ ಕೃಷ್ಣಾ, ಮಹದಾಯಿ ಸವಾಲು!