ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಈ ವರ್ಷ ವಿಶೇಷ ಅರ್ಥವೂ, ಹೊಸ ಆಯಾಮವೂ ಸೇರಿದೆ. 2026ನೇ ವರ್ಷವನ್ನು ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ (FAO) “ಅಂತರರಾಷ್ಟ್ರೀಯ ರೈತ ಮಹಿಳೆಯರ ವರ್ಷ” ಎಂದು ಘೋಷಿಸಿರುವುದು, ಸಂಕ್ರಾಂತಿಯ ಆಚರಣೆಗೆ ಹೊಸ ಚೈತನ್ಯ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಿಂಧೂರ ಸಂಚಿಕೆಯಲ್ಲಿ ಡಾ. ಕೆ.ಎಸ್. ಪವಿತ್ರ ಬರೆದ “ಅನ್ನದಾತೆಯ ಸಂಕ್ರಾಂತಿ” ಲೇಖನವು ರೈತ ಮಹಿಳೆಯರ ಬದುಕು, ಶ್ರಮ ಮತ್ತು ಮೌನ ಕೊಡುಗೆಗಳ ಮೇಲೆ ಬೆಳಕು ಚೆಲ್ಲುತ್ತದೆ. … Continue reading ಅನ್ನದಾತೆಯ ಸಂಕ್ರಾಂತಿ: ರೈತ ಮಹಿಳೆಯರಿಗೆ ಸಮರ್ಪಿತ ಸಂಭ್ರಮ
Copy and paste this URL into your WordPress site to embed
Copy and paste this code into your site to embed