ಜಲ್ಪೈಗುರಿ-ರಾಮನಗರ ರೈಲು ಮಾರ್ಗದಲ್ಲಿ ಸಂಭವಿಸಿದ ಒಂದು ಹೃದಯವಿದ್ರಾವಕ ಘಟನೆ ಇಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಲಗೇಜ್ ಹೊತ್ತುಕೊಂಡು ಹೋಗುತ್ತಿದ್ದ ಚಿಕ್ಕ ಬಾಲಕನೊಬ್ಬ ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಕೆಳಕ್ಕೆ ಬಿದ್ದಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಕಸ್ಮಿಕ ಸಂಭವಿಸಿದ ತಕ್ಷಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆತನ ಅಕ್ಕ ಎನ್ನಲಾದ ಮಹಿಳೆ ಸಹಾಯಕ್ಕಾಗಿ ಕಿರುಚಾಡುತ್ತಾ ಅಸಹಾಯಕಳಾಗಿ ಗೋಳಾಡುತ್ತಿದ್ದ ದೃಶ್ಯ ಅಲ್ಲಿದ್ದವರ ಕರುಳನ್ನು ಹಿಂಡುವಂತಿತ್ತು. ಬಾಲಕ ಕೆಳಕ್ಕೆ ಬೀಳುತ್ತಿದ್ದಂತೆಯೇ ಎಚ್ಚೆತ್ತ ಪ್ರಯಾಣಿಕರು ತಕ್ಷಣವೇ ರೈಲನ್ನು ನಿಲ್ಲಿಸಲು ತುರ್ತು ಚೈನ್ ಎಳೆದಿದ್ದಾರೆ. ಆದರೆ, … Continue reading ಕಣ್ಣೆದುರೇ ಚಲಿಸುವ ರೈಲಿನಿಂದ ಬಿದ್ದ ತಮ್ಮ.. ಕಿರುಚಾಡಿದ ಅಕ್ಕ! ಸುರಕ್ಷತಾ ಚೈನ್ ಕೆಲಸ ಮಾಡಲಿಲ್ಲವೇಕೆ? ಇಲ್ಲಿದೆ ಅಸಲಿ ಕಾರಣ
Copy and paste this URL into your WordPress site to embed
Copy and paste this code into your site to embed