ರಾಮ ಮಂದಿರ ವಿವಾದಕ್ಕೆ ನಿಷ್ಪಕ್ಷಪಾತ ತನಿಖೆ: ಭಕ್ತರಿಗೆ ಟ್ರಸ್ಟ್ ಭರವಸೆ
ರಾಮ ಮಂದಿರ ವ್ಯವಹಾರಗಳ ವಿವಾದದ ಬೆನ್ನಲ್ಲೇ ಟ್ರಸ್ಟ್ನ ಇಬ್ಬರು ಪ್ರಮುಖ ಪದಾಧಿಕಾರಿಗಳ ರಾಜೀನಾಮೆ – ರಾಮಭಕ್ತರ ಚಿನ್ನ-ಬೆಳ್ಳಿ ಸಂಪೂರ್ಣ ಸುರಕ್ಷಿತ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭರವಸೆ ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದ ವ್ಯವಹಾರಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಳಿಬರುತ್ತಿರುವ ವಿವಾದಾತ್ಮಕ ಬೆಳವಣಿಗೆಗಳ ಬೆನ್ನಲ್ಲೇ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಹತ್ವದ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಇದೇ ವೇಳೆ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ … Continue reading ರಾಮ ಮಂದಿರ ವಿವಾದಕ್ಕೆ ನಿಷ್ಪಕ್ಷಪಾತ ತನಿಖೆ: ಭಕ್ತರಿಗೆ ಟ್ರಸ್ಟ್ ಭರವಸೆ
Copy and paste this URL into your WordPress site to embed
Copy and paste this code into your site to embed