ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ: ‘California’ ಕನಸು ನನಸಾಗುತ್ತಿದೆ
ಸಿದ್ದೇಶ್ವರ ಶ್ರೀಗಳ ಮಾತು ನಿಜವಾಗುತ್ತಿದೆ: ನೀರಾವರಿ ಫಲದಿಂದ ಕೃಷಿಯಲ್ಲಿ ಹೊಸ ಅಧ್ಯಾಯ: ವಿಜಯಪುರ ‘ದ್ರಾಕ್ಷಿ ರಾಜಧಾನಿ’ ಆಗುತ್ತಿದೆ ವಿಜಯಪುರ: “ಬೊಗಸೆ ನೀರು ಕೊಟ್ಟರೆ ವಿಜಯಪುರ ಜಿಲ್ಲೆ ಅಮೆರಿಕದ ಕ್ಯಾಲಿಫೋರ್ನಿಯಾ ರೀತಿ ಆಗುತ್ತದೆ” ಎಂದು ನಡೆದಾಡುವ ದೇವರು ಪೂಜ್ಯ ಸಿದ್ದೇಶ್ವರ ಶ್ರೀಗಳು ಹೇಳಿದ್ದ ಮಾತು ಇದೀಗ ನಿಜವಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವರು, ನೀರಾವರಿ ಯೋಜನೆಗಳು ಮತ್ತು ಕೆರೆ … Continue reading ವಿಜಯಪುರದಲ್ಲಿ ದ್ರಾಕ್ಷಿ ಕ್ರಾಂತಿ: ‘California’ ಕನಸು ನನಸಾಗುತ್ತಿದೆ
Copy and paste this URL into your WordPress site to embed
Copy and paste this code into your site to embed