ಮನೆಯಲ್ಲಿ ನೇಣು‌ ಬಿಗಿದುಕೊಂಡು PSI ಬಸವರಾಜ್ ಆತ್ಮಹತ್ಯೆ

ಸಂ.ಕ. ಸಮಾಚಾರ ಕಲಬುರಗಿ : ನಗರದ ಗಂಗಾನಗರ ಪ್ರದೇಶದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ತಡರಾತ್ರಿ ಬೆಳಕಿಗೆ ಬಂದಿದ್ದು, ಪೊಲೀಸ್ ವಲಯದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಡಿಸಿಐಆರ್‌ಬಿ (DCRB) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಬಸವರಾಜ್ ಹೇರೂರ ಅವರು ತಮ್ಮ ನಿವಾಸದಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಪಿ ಎಸ್ ಐ ಬಸವರಾಜ್ ಹೇರೂರ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದ್ದು ಮೂಲಗಳ ಪ್ರಕಾರ, ಬಸವರಾಜ್ ಹೇರೂರ ಅವರು ಮಂಗಳವಾರ … Continue reading ಮನೆಯಲ್ಲಿ ನೇಣು‌ ಬಿಗಿದುಕೊಂಡು PSI ಬಸವರಾಜ್ ಆತ್ಮಹತ್ಯೆ