ಕಲಬುರಗಿ ಬರ ಪೀಡಿತ ಪಟ್ಟಿಯಲ್ಲಿ ಕಡೆಗಣನೆ : ರೈತರ ಪ್ರತಿಭಟನೆ
ಬರ ಪೀಡಿತ ಪಟ್ಟಿಯಲ್ಲಿ ಕಲಬುರಗಿ ಕಡೆಗಣನೆ ಆರೋಪ: ಪ್ರತಿಭಟನೆ ವೇಳೆ ಇಬ್ಬರು ರೈತ ಮುಖಂಡರು ವಶಕ್ಕೆ ಸಂ.ಕ. ಸಮಾಚಾರ ಕಲಬುರಗಿ : ಬರ ಪೀಡಿತ ಜಿಲ್ಲೆಗಳ ಪಟ್ಟಿಯಲ್ಲಿ ಕಲಬುರಗಿ ಜಿಲ್ಲೆಯನ್ನು ಕಡೆಗಣಿಸಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿ ಸಂಯುಕ್ತ ಹೋರಾಟ ಕರ್ನಾಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಇಬ್ಬರು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ರೈತ ಮುಖಂಡರಾದ ಶರಣಬಸಪ್ಪ ಮಮ್ಮಶೆಟ್ಟಿ … Continue reading ಕಲಬುರಗಿ ಬರ ಪೀಡಿತ ಪಟ್ಟಿಯಲ್ಲಿ ಕಡೆಗಣನೆ : ರೈತರ ಪ್ರತಿಭಟನೆ
Copy and paste this URL into your WordPress site to embed
Copy and paste this code into your site to embed